ಟಿ.ಜಿ.ಮುಡೂರು ಎಂದೆ ಹೆಸರು ಪಡೆದಿರುವ ಇವರು ಕರಾವಳಿಯ ಹಿರಿಯ ಬರಹಗಾರರಲ್ಲಿ ಒಬ್ಬರು.[೧] ಇವರ ಪೂರ್ಣ ಹೆಸರು ತಮ್ಮಯ್ಯ ಗೌಡ ಮುಡೂರು

ಹುಟ್ಟು ಬದಲಾಯಿಸಿ

ಕಾಸರಗೋಡು ಜಿಲ್ಲೆಯ ಅಡೂರು ಸಮೀಪ ಇರುವ ಮುಡೂರು ಎಂಬಲ್ಲಿ ೨೪-೧೧-೧೯೨೭ ರಲ್ಲಿ ಸುಬ್ಬಪ್ಪ ಗೌಡ ಮತ್ತು ಬಾಲಕ್ಕ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು.

ವೃತ್ತಿ ಬದಲಾಯಿಸಿ

೧೯೪೬ರಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನೇಮಕವಾದರು. ಕಲ್ಮಡ್ಕ,ಸುಬ್ರಹ್ಮಣ್ಯ, ಅಜ್ಜಾವರ , ಪ್ರೌಢಶಾಲಾ ಶಿಕ್ಷಕರಾಗಿ ಬೆಳ್ತಂಗಡಿ, ಪೂಂಜಾಲಕಟ್ಟೆ, ಪಂಜ ಪದವಿ ಪೂರ್ವ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಕೃತಿಗಳು ಬದಲಾಯಿಸಿ

ಕವನ ಸಂಕಲನಗಳು ಬದಲಾಯಿಸಿ

  • ಕಾಡ ಮಲ್ಲಿಗೆ
  • ಹೊಸತು ಕಟ್ಟು.
  • ಕುಡಿಮಿಂಚು
  • ಪ್ರಗತಿಗೆ ಕರೆ
  • ಬೆಳ್ಳಿಬೆಳಕು

ಕಾದಂಬರಿ ಬದಲಾಯಿಸಿ

  • ಅಬ್ಬಿಯ ಮಡಿಲು
  • ಕಣ್ ಕನಸು ತೆರೆದಾಗ

ಗದ್ಯಾನುವಾದ ಬದಲಾಯಿಸಿ

  • ಜೀವದಯಾಷ್ಟಮಿ

ಲೇಖನ ಬದಲಾಯಿಸಿ

  • ಧಾರಾ ಪಯಸ್ವಿನಿ

ಜಾನಪದ ರೂಪಕ ಬದಲಾಯಿಸಿ

  • ಹೊಸಕೆರೆಯ ಹೊನ್ನಮ್ಮ

ನಾಟಕ ಬದಲಾಯಿಸಿ

  • ಶಿವಕುಮಾರಿ
  • ಕೇರಳಕುಮಾರಿ
  • ಸಖು
  • ಅಚ್ಚರಿಯ ಅರಳೆಯ
  • ಮಧ್ಯಮಾ
  • ಇನ್ಸೂರಳಿಯ

ತುಳು ನಾಟಕ ಬದಲಾಯಿಸಿ

  • ಜೋಕುಳೆ ಬುದ್ಧಿ.

ಬಾನುಲಿ ರೂಪಕ ಬದಲಾಯಿಸಿ

  • ಹುತ್ತದಲ್ಲಿ ಹೂ
  • ದಯೆಯ ದಾಂಗುಡಿ
  • ಅಮರ ಕಲ್ಯಾಣ ಕ್ರಾಂತಿ

ಛಂದೊ ನಾಟಕ ಬದಲಾಯಿಸಿ

  • ಮಕುಡೋರು ಭಂಗ
  • ಸಾವೋಲಿದ ಸಾವಿತ್ರಿ

ಗೀತಾ ರೂಪಕ ಬದಲಾಯಿಸಿ

  • ಗುರುವನಗುಡಿ
  • ಸೊನ್ನೆಯಿಂದ ಸೊನ್ನೆಗೆ
  • ಹೃದಯ ರೂಪಕ

ಖಂಡ ಕಾವ್ಯ ಬದಲಾಯಿಸಿ

  • ಸಿಡಿಲಮರಿ ಅಶ್ವಥಾಮನ್
  • ಮೋಹನ ಮುರಲಿ

ಯಕ್ಷಗಾನ ಬದಲಾಯಿಸಿ

  • ಪ್ರಥಮ ಸ್ವಾತಂತ್ರ್ಯ ಸಮರ

ತುಳು ಯಕ್ಷಗಾನ ಕೃತಿ ಬದಲಾಯಿಸಿ

  • ಕೊಟಿ ಚೆನ್ನಯ್ಯ

ಸಂಪಾದಿತ ಕೃತಿ ಬದಲಾಯಿಸಿ

  • ಸ್ಪಂದನ
  • ಸ್ವರ್ಣಶಾರದೆ
  • ರಜತ ರಶ್ಮಿ
  • ಅಮೃತವಾಹಿನಿ

ಅರೆಗನ್ನಡ ಕೃತಿ ಬದಲಾಯಿಸಿ

  • ಬೊಲ್ಪಾಕನ ಮುಕ್ತ್

ಹವಿಗನ್ನಡ ಕೃತಿ ಬದಲಾಯಿಸಿ

  • ಒಪ್ಪಕುಂಞಿ

ನಿರ್ವಹಿಸಿದ ಹುದ್ದೆಗಳು ಬದಲಾಯಿಸಿ

ಪ್ರಶಸ್ತಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. .https://sullia.suddinews.com/archives/383546
  2. .http://www.newskannada.com/other-cities/45607