ಜಯಲಕ್ಷ್ಮಿ ಶ್ರೀನಿವಾಸನ್
ಜಯಲಕ್ಷ್ಮಿ ಶ್ರೀನಿವಾಸನ್ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೧೧ ಡಿಸೆಂಬರ ೧೨ರಂದು ತಮಿಳುನಾಡಿನ ಕರೂರು ಎನ್ನುವ ಊರಿನಲ್ಲಿ ಜನಿಸಿದರು. ಇವರ ತಾಯಿ ಸೀತಾಲಕ್ಷ್ಮಿ ; ತಂದೆ ರಾಮನಾಥನ್. ಇವರ ಕೆಲವು ಕೃತಿಗಳು ಇಂತಿವೆ:
ಕೃತಿಗಳು ಬದಲಾಯಿಸಿ
ಕಾದಂಬರಿ ಬದಲಾಯಿಸಿ
- ಪರಿಣಯ
- ಪುಷ್ಪಹಾರ
- ಪ್ರೇಮ
ಕಥಾಸಂಕಲನ ಬದಲಾಯಿಸಿ
- ಪರಿಮಳೆ
- ವಾತ್ಸಲ್ಯ
- ಸುಲೋಚನೆ
ಜೀವನ ಚರಿತ್ರೆ ಬದಲಾಯಿಸಿ
- ಸರೋಜ ನಳಿನಿ
ಅನುವಾದ ಬದಲಾಯಿಸಿ
- ಕಲಾವಿದನ ತ್ಯಾಗ
- ಚಿನ್ನದ ಬಳೆ ಮತ್ತು ಇತರ ಕಥೆಗಳು
ಬಾಲಸಾಹಿತ್ಯ ಬದಲಾಯಿಸಿ
- ಮೂರು ಮುತ್ತುಗಳು
- ಮಿಠಾಯಿ
ಗೃಹೋಪಯೋಗಿ ಬದಲಾಯಿಸಿ
- ವೈಭವದ ಮನೆ
ಪುರಸ್ಕಾರ ಬದಲಾಯಿಸಿ
- ೧೯೭೧ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ
- ತಮಿಳುನಾಡಿನ ವಿದ್ಯಾರತ್ನ ಪ್ರಶಸ್ತಿ