ಚೆಲ್ಲಿದ ರಕ್ತ (ಚಲನಚಿತ್ರ)

ಚೆಲ್ಲಿದ ರಕ್ತ ಚಿತ್ರವು ೧೧ ಜನವರಿ ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸುಬ್ಬರಾವ್‌ರವರು ನಿರ್ದೇಶಿಸಿದ್ದಾರೆ. ಎ.ಎಲ್.ಅಬ್ಬಯ್ಯ ನಾಯ್ಡುರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ.

ಚೆಲ್ಲಿದ ರಕ್ತ (ಚಲನಚಿತ್ರ)
ಚೆಲ್ಲಿದ ರಕ್ತ
ನಿರ್ದೇಶನಬಿ.ಸುಬ್ಬರಾವ್
ನಿರ್ಮಾಪಕಎ.ಎಲ್.ಅಬ್ಬಯ್ಯ ನಾಯ್ಡು
ಪಾತ್ರವರ್ಗಅಶೋಕ್ ಮಂಜುಳ ರಾಮಕೃಷ್ಣ, ಕೆ.ವಿಜಯ, ಪ್ರಭಾಕರ್,ಡಿಂಗ್ರಿ ನಾಗರಾಜ್, ಮುಸುರಿ ಕೃಷ್ಣಮೂರ್ತಿ, ಮೈಸೂರ್ ಲೋಕೇಶ್
ಸಂಗೀತಸತ್ಯಂ
ಛಾಯಾಗ್ರಹಣವಿ.ಎಸ್.ಆರ್.ಸ್ವಾಮಿ
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಮಧು ಆರ್ಟ್ಸ್ ಫಿಲಂಸ್

ಚಿತ್ರದ ಹಾಡುಗಳು

ಬದಲಾಯಿಸಿ
  • ಶಿವನೊಲಿದರೆ ಭಯವಿಲ್ಲ - ಎಸ್.ಪಿ.ಬಾಲಸುಬ್ರಾಮಣ್ಯಂ
  • ಎಂದು ಇಲ್ಲದೆ ಇಂದು - ಎಸ್.ಪಿ.ಬಾಲಸುಬ್ರಾಮಣ್ಯಂ
  • ಓ ಮಾವನ ಮಗಳೇ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ
  • ಅಯ್ಯೋ ಅಬ್ಬಯ್ಯ - ಎಸ್.ಜಾನಕಿ