ವರ್ಷ
|
ಸಾಹಿತಿ
|
ಕೃತಿ
|
೧೯೫೫
|
ಕುವೆಂಪು
|
ರಾಮಾಯಣ ದರ್ಶನಂ(ಮಹಾ ಕಾವ್ಯ)
|
೧೯೫೬
|
ರಂ ಶ್ರೀ ಮುಗಳಿ
|
ಕನ್ನಡ ಸಾಹಿತ್ಯ ಚರಿತ್ರೆ
|
೧೯೫೮
|
ದ ರಾ ಬೇಂದ್ರೆ
|
ಅರಳು ಮರಳು(ಕವನ ಸಂಕಲನ)
|
೧೯೫೯
|
ಕೋಟಿ ಶಿವರಾಮ ಕಾರಂತ(ಕಲಾ ಪ್ರಬಂದ)
|
ಯಕ್ಷಗಾನ ಬಯಲಾಟ
|
೧೯೬೦
|
ವಿ.ಕೃ.ಗೋಕಾಕ್
|
ದ್ಯಾವಾ ಪೃಥ್ವಿ(ಕಾವ್ಯ)
|
೧೯೬೧
|
ಎ ಆರ್ ಕೃಷ್ಣ ಶಾಸ್ತ್ರೀ
|
ಬಂಗಾಳೀ ಕಾದಂಬರಿಕಾರ ಬಂಕಿಮ ಚಂದ್ರ
|
೧೯೬೨
|
ದೇವುಡು ನರಸಿಂಹ ಶಾಸ್ತ್ರೀ
|
ಮಹಾ ಕ್ಷತ್ರಿಯ (ಕಾದಂಬರಿ)
|
೧೯೬೪
|
ಬಿ ಪುಟ್ಟ ಸ್ವಾಮಯ್ಯ
|
ಕ್ರಾಂತಿ ಕಲ್ಯಾಣ (ಕಾದಂಬರಿ)
|
೧೯೬೫
|
ಎಸ್ ವಿ ರಂಗಣ್ಣ
|
ರಂಗ ಬಿನ್ನಪ
|
೧೯೬೬
|
ಪು.ತಿ.ನರಸಿಂಹಾಚಾರ್
|
ಹಂಸ ದಮಯಂತಿ ಮತ್ತು ಇತರ ರೂಪಕಗಳು
|
೧೯೬೭
|
ಡಿ.ವಿ.ಗುಂಡಪ್ಪ
|
ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ
|
೧೯೬೮
|
ಮಾಸ್ತಿ ವೆಂಕಟೇಶ ಅಯ್ಯಂಗಾರ್
|
ಸಣ್ಣ ಕಥೆಗಳು
|
೧೯೬೯
|
ಎಚ್ ತಿಪ್ಪೇರುದ್ರ ಸ್ವಾಮಿ
|
ಕನ್ನಡ ಸಂಸ್ಕೃತಿ ಸಮೀಕ್ಷೆ
|
೧೯೭೦
|
ಶಂ ಭಾ ಜೋಶಿ
|
ಕನ್ನಡ ಸಾಂಸ್ಕೃತಿಕ ಪೂರ್ವ ಪೀಠಿಕೆ
|
೧೯೭೧
|
ಆದ್ಯ ರಂಗಾಚಾರ್ಯ
|
ಕಾಳಿದಾಸ
|
೧೯೭೨
|
ಎಸ್ ಎಸ್ ಭೂಸನುರುಮಠ
|
ಶೂನ್ಯ ಸಂಪಾದನೆಯ ಪರಾಮರ್ಶೆ
|
೧೯೭೩
|
ವಿ.ಸೀತಾರಾಮಯ್ಯ
|
ಅರಳು ಬರಳು
|
೧೯೭೪
|
ಗೋಪಾಲಕೃಷ್ಣ ಅಡಿಗ
|
ವರ್ಧಮಾನ
|
೧೯೭೫
|
ಎಸ್.ಎಲ್.ಭೈರಪ್ಪ
|
ದಾಟು
|
೧೯೭೬
|
ಎಂ ಶಿವರಾಂ
|
ಮನ ಮಂಥನ
|
೧೯೭೭
|
ಕೆ.ಎಸ್.ನರಸಿಂಹ ಸ್ವಾಮಿ
|
ತೆರೆದ ಬಾಗಿಲು
|
೧೯೭೮
|
ಬಿ.ಜಿ.ಎಲ್.ಸ್ವಾಮಿ
|
ಹಸಿರು ಹೊನ್ನು
|
೧೯೭೯
|
ಎ.ಎನ್.ಮೂರ್ತಿರಾವ್
|
ಚಿತ್ರಗಳು ಪತ್ರಗಳು
|
೧೯೮೦
|
ಗೊರೂರು ರಾಮಸ್ವಾಮಿ ಅಯ್ಯಂಗಾರ್
|
ಅಮೇರಿಕದಲ್ಲಿ ಗೋರುರು
|
೧೯೮೧
|
ಚೆನ್ನವೀರ ಕಣವಿ
|
ಜೀವ ಧ್ವನಿ
|
೧೯೮೨
|
ಚದುರಂಗ
|
ವೈಶಾಖ
|
೧೯೮೩
|
ಯಶವಂತ ಚಿತ್ತಾಲ
|
ಕಥೆಯಾದಳು ಹುಡುಗಿ
|
೧೯೮೪
|
ಜಿ.ಎಸ್.ಶಿವರುದ್ರಪ್ಪ
|
ಕಾವ್ಯಾರ್ಥ ಚಿಂತನ
|
೧೯೮೫
|
ತ.ರಾ.ಸುಬ್ಬರಾಯ
|
ದುರ್ಗಾಸ್ಥಮಾನ
|
೧೯೮೬
|
ವ್ಯಾಸರಾಯ ಬಲ್ಲಾಳ
|
ಬಂಡಾಯ
|
೧೯೮೭
|
ಪೂರ್ಣಚಂದ್ರ ತೇಜಸ್ವಿ
|
ಚಿದಂಬರ ರಹಸ್ಯ
|
೧೯೮೮
|
ಶಂಕರ ಮೋಕಾಶಿ ಪುಣೇಕರ
|
ಅವಧೇಶ್ವರಿ
|
೧೯೮೯
|
ಹಾ.ಮಾ.ನಾಯಕ
|
ಸಂಪ್ರತಿ
|
೧೯೯೦
|
ದೇವನೂರು ಮಹಾದೇವ
|
ಕುಸುಮ ಬಾಲೆ
|
೧೯೯೧
|
ಚಂದ್ರಶೇಖರ ಕಂಬಾರ
|
ಸಿರಿ ಸಂಪಿಗೆ
|
೧೯೯೨
|
ಸ.ರಾ.ಎಕ್ಕುಂಡಿ
|
ಬಕುಳದ ಹೂವುಗಳು
|
೧೯೯೩
|
ಪಿ.ಲಂಕೇಶ್
|
ಕಲ್ಲು ಕರಗುವ ಸಮಯ
|