ಎಸ್. ಮಂಜುನಾಥ್ ಅವರು ೧೯೬೦ರಲ್ಲಿ ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮ್ಯೆಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು. ಬಿ.ಎಸ್. ಎನ್. ಎಲ್. ಉದ್ಯೋಗಿಯಾಗಿದ್ದಾರೆ. ಈಚಿನ ವರ್ಷಗಳಲ್ಲಿ ಬರೆಯುತ್ತಿರುವ ಬಹು ಪ್ರಮುಖ ಕವಿಗಳಲ್ಲಿ ಒಬ್ಬರಾದ ಇವರು

ಕವನಗಳು ಬದಲಾಯಿಸಿ

  • 'ಹಕ್ಕಿ ಪಲ್ಟಿ'
  • 'ಬಾಹು ಬಲಿ'
  • 'ನಂದ ಬಟ್ಟಲು'
  • 'ಮೌನದ ಮಣಿ'
  • ಕಲ್ಲ ಪಾರಿವಾಳಗಳ ಬೇಟ'
  • 'ಜೀವಯಾನ'

ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ ಬದಲಾಯಿಸಿ

  • ಮುದ್ದಣ ಪ್ರಶಸ್ತಿ
  • ಪು.ತಿ.ನ ಪ್ರಶಸ್ತಿ
  • ಬಿ.ಎಚ್. ಶ್ರೀಧರ ಪ್ರಶಸ್ತಿ

ಇವರಿಗೆ ಸಂದಿದೆ.