ಅಶೋಕ ಶೆಟ್ಟರ ಇವರು ೧೯೫೭ ಮಾರ್ಚ ೧೭ರಂದು ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವಿಧರರಾಗಿ ಪ್ರಾಧ್ಯಾಪಕರಾಗಿದ್ದಾರೆ.

ಸಾಹಿತ್ಯ ಬದಲಾಯಿಸಿ

ಕಾವ್ಯ ಬದಲಾಯಿಸಿ

  • ವಿಶ್ವವಿದ್ಯಾಲಯದ ವಾಚನಾಲಯದೊಳಗೆ
  • ಕ್ಷಮಿಸು ತಂದೆ

ಸಂಪಾದನೆ ಬದಲಾಯಿಸಿ

  • ಕಲಾಪಯಣಿಗರು
  • ಮಲೆಕರ್ನಾಟಕದ ಅರಸು ಮನೆತನಗಳು
  • Studies in Karnataka History and Culture Vol.IV
  • Studies in Karnataka History and Culture Vol.V

ಸ್ವತಂತ್ರ ಕೃತಿಗಳು ಬದಲಾಯಿಸಿ

  1. ಚರಿತ್ರೆ ಸಮಾಜ ಸಾಹಿತ್ಯ
  2. ಗದ್ಯಂ ಹೃದ್ಯಂ (ಅಂಕಣ ಬರಹಗಳು)

ಪುರಸ್ಕಾರ ಬದಲಾಯಿಸಿ

ಅಶೋಕ ಶೆಟ್ಟರ ಇವರಿಗೆ ೧೯೯೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ