ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು ಕೆಲವು ಭಾಗಗಳು ಮಡಿಕೇರಿ ಮತ್ತು ಮೈಸೂರಿನಲ್ಲಿ ನದಿವೆ..
Sarkari Hi. Pra. Shale, Kasaragodu, Koduge: Ramanna Rai | |
---|---|
ನಿರ್ದೇಶನ | Rishab Shetty |
ನಿರ್ಮಾಪಕ | Rishab shetty |
ಲೇಖಕ | Rishab Shetty Dialogues: Abhijit Mahesh Raj B. Shetty |
ಚಿತ್ರಕಥೆ | Rishab shetty |
ಕಥೆ | Rishab shetty |
ಪಾತ್ರವರ್ಗ | Anant Nag Ranjan Sampath ಪ್ರಮೋದ್ ಶೆಟ್ಟಿ (ನಟ) Saptha Pavoor Mahendra Sohan Shetty Prakash Thuminad Manish Heroor |
ಸಂಗೀತ | Vasuki Vaibhav Background Score: B. Ajaneesh Loknath |
ಛಾಯಾಗ್ರಹಣ | A. Venkatesh |
ಸಂಕಲನ | Pradeep Rao Pratheek Shetty |
ಸ್ಟುಡಿಯೋ | Rishab Shetty Films |
ವಿತರಕರು | Rishab Shetty Films through Jayanna films |
ಬಿಡುಗಡೆಯಾಗಿದ್ದು |
|
ದೇಶ | India |
ಭಾಷೆ | Kannada |
ಬಂಡವಾಳ | ₹2 crore |
ಬಾಕ್ಸ್ ಆಫೀಸ್ | est.₹35 crore |
== ಕಥೆ
ತಾರಾಗಣ ಬದಲಾಯಿಸಿ
- ಅನಂತ್ ನಾಗ್ :ಅನಂತ ಪದ್ಮನಾಭ. ಪಿ ( ಪಿ ಫಾರ್ ಪಿಕಾಕ್ ) , ನಿವೃತ್ತ ಕ್ರಿಮಿನಲ್ ಅಧ್ಯಾಪಕ, ಸ್ವಯಂ ಘೋಷಿತ ಸಾಮಜಿಕ ಕಾರ್ಯಕರ್ತ.
- ರಂಜನ್: 7 ನೇ ಗ್ರೇಡ್ ಮೂರು ಬಾರಿ ವಿಫಲವಾದ ವಿದ್ಯಾರ್ಥಿ ಪ್ರವೀಣ ಕುಮಾರ್
- ಸಂಪತ್ ಕುಮಾರ್: 6 ನೇ ದರ್ಜೆಯ ವಿದ್ಯಾರ್ಥಿ ಮಮ್ಮೊಟ್ಟಿ
- ಪ್ರಮೋದ್ ಶೆಟ್ಟಿ: ಶಾಂತರಾಮ ಉಪಾಧ್ಯಾಯ , ಒಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಕನ್ನಡ ಕಾರ್ಯಕರ್ತ
- ಸುಪೀತಾ ಶೆಟ್ಟಿ: ಉಪಾಧ್ಯಾಯ ಪತ್ನಿ ವಸಂತ ಉಪಾಧ್ಯಾಯ
- ಸಪ್ತಾ ಪವೂರ್: ಉಪಾಧ್ಯಯನ ಪುತ್ರಿ ಮತ್ತು 7 ನೇ ತರಗತಿಯ ವಿದ್ಯಾರ್ಥಿ ಪಲ್ಲವಿ
- ಮಹೇಂದ್ರ ಪ್ರಸಾದ್: ಮಹೇಂದ್ರ , 7 ನೇ ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
- ಮನೀಶ್ ಹೆರೂರ್: ಮುಟ್ಟಾಳ ವಿದ್ಯಾರ್ಥಿ 7 ನೇ ತರಗತಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
- ಡೆಮೊಕ್ರಸಿ ಸೋಹನ್ ಶೆಟ್ಟಿ: 7 ನೇ ದರ್ಜೆಯ ವಿದ್ಯಾರ್ಥಿಯಾದ ಸತೀಶ ಎಂದು
- ಪ್ರಕಾಶ ಥುಮಿನಾದ್ ಭುಜಂಗ : ಅಧಿಕಪ್ರಸಂಗಿ, ಹೊಟ್ಟೆಬಾಕ, ಊರೆಲ್ಲಾ ಖಾಲಿ ಬಿದ್ದುಕೊಂಡು ಇರುವ ಹಾಸ್ಯ ಕಲಾವಿದ
- ರಮೇಶ್ ಭಟ್ : ಅನಂತ ಪದ್ಮನಾಭ ಸ್ವಾಮೀ ಎಮ್ ( ಎಂ ಫಾರ್ ಮ್ಯಾಚ್ ಫಿಕ್ಸಿಂಗ್ ) ಸಾಮಾಜಿಕ ಕಾರ್ಯಕರ್ತ ಮತ್ತು ಅನಂತ ಪದ್ಮನಾಭ ಸ್ವಾಮೀ ಪಿ ಅವರ ನೆರೆಹೊರೆ ವ್ಯಕ್ತಿ
- ರಿಷಭ್ ಶೆಟ್ಟಿ : ಮೈಸೂರು ಪೋಲಿಸ್ ಇನ್ಸ್ಪೆಕ್ಟರ್
- ಶನಿಲ್ ಗುರು: ರಘು , ಉಪಾಧ್ಯಾಯನ ಮನೆಯಲ್ಲಿ ಅಡುಗೆ ಸಹಾಯಕ
- ಬಾಲಕೃಷ್ಣ ಪಣಿಕ್ಕರ್: ಕಾಸರಗೋಡು ಸಹಾಯಕ ಶಿಕ್ಷಣ ಅಧಿಕಾರಿ
- ರಾಧಾಕೃಷ್ಣ : ಸೆಬಾಸ್ಟಿಯನ್, ಪೂರ್ಣಾವಧಿ ಕುಡುಕ, ದುಬೈ ನಲ್ಲಿರುವ ಏನ್ ಆರ್ ಐ ಅವರ ಮನೆಯ ಕಾವಲುಗಾರ
ಚಿತ್ರೀಕರಣ ಬದಲಾಯಿಸಿ
ಚಿತ್ರವನ್ನು ಸುಮಾರು 55ದಿನಗಳ ಕಾಲ ನಡೆಸಲಾಗಿತ್ತು. ಇದನ್ನು ಕಾಸರಗೋಡು, ಕುಂಬ್ಳೆ, ಬೇಕಲಕೋಟೆ, ಅನಂತಪುರ, ಸುಳ್ಯ, ಮಡಿಕೇರಿ, ಮೈಸೂರಿನಲ್ಲಿ ನಡೆಸಲಾಗಿತ್ತು. ಈ ಚಿತ್ರದ ಕೊನೆಯ ಕೋರ್ಟ್ ಸೀನ್ ಅನ್ನು ಕೇವಲ ಸಿಂಗಲ್ ಶಾಟ್ ನಲ್ಲಿ ತೆಗೆಯಲಾಗಿತ್ತು. ಈ ಸೀನ್ ನಲ್ಲಿನ ಅಭಿನಯಕ್ಕೆ ಅನಂತ್ ನಾಗ್ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ.
ಹಾಡುಗಳು ಬದಲಾಯಿಸಿ
ಹಿನ್ನಲೆ ಹಾಡುಗಳನ್ನು ಅಜನೀಶ್ ಲೋಕನಾಥ್ ಅವರು ನಿರ್ದೇಶಿಸಿದರೆ ಮುಖ್ಯ ಹಾಡುಗಳನ್ನು ವಾಸುಕಿ ವೈಭವ್ ಅವರು ನಿರ್ದೆಶಿಸಿದ್ದಾರೆ [೧]
Track list | ||||
---|---|---|---|---|
ಸಂ. | ಹಾಡು | ಸಾಹಿತ್ಯ | Singer(s) | ಸಮಯ |
1. | "Arere Avala Naguva" | Trilok Trivikrama | Vasuki Vaibhav | 03:28 |
2. | "Nooraaru Bannagalu" | K. Kalyan | Madhuri Sheshadri | 02:51 |
3. | "He Sharade" | K. Kalyan | Asha, Sunidhi | 03:00 |
4. | "Dadda Song" | Trilok Trivikrama | Vasuki Vaibhav | 02:53 |
5. | "Balloon Song" | Veeresh Shivamurthy, Trilok Trivikrama, Gokul Abhishek | Shishu Taansen Jnaneshwar | 03:29 |
6. | "Aleyo Alege Eega (Patho Song)" | Vasuki Vaibhav | Venkatesh D C | 03:22 |
References ಬದಲಾಯಿಸಿ
- ↑ "A prayer song for kids, sung by kids". Times of India.