ಹಾಸನದ ಶ್ರೀ ವೆಂಕಟಸುಬ್ಬಯ್ಯ ನವರ ಪುತ್ರರಾದ ದಿ.ಶ್ರೀ ವೆಂಕಟಕೃಷ್ಣಯ್ಯ ಹೆಚ್. ವಿ. ಮತ್ತು ಶ್ರೀಮತಿ ಇಂದ್ರಮ್ಮ ಎಸ್. ಆರ್ ರವರ ಜೇಷ್ಠಪುತ್ರರಾದ ಶ್ರೀ ದೀಪಕ್ ಹೆಚ್. ವಿ (

)ರವರ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಜಿಲ್ಲೆಯ ಮುಳ್ಳೂರು ಎಂಬ ಪುಟ್ಟ ಗ್ರಾಮದಲ್ಲಿ ಮುಗಿಸಿ ನಂತರ ಉನ್ನತ ವಿದ್ಯಾಭ್ಯಾಸವನ್ನು ಹಾಸನ, ಚಿಕ್ಕಮಂಗಳೂರು, ಮೈಸುರು ಜಿಲ್ಲೆಗಳಲ್ಲಿ ಮುಗಿಸಿ ಸಧ್ಯ ಮೈಸೂರಿನಲ್ಲಿ ವಾಸಿಸುತ್ತಿರುವ ಇವರು 2010ರಲ್ಲಿ ವಿಪ್ರ ಬಂಧು ಬಳಗ ಎಂಬ ಫೇಸ್ ಬುಕ್ ಗ್ರೂಪ್ ಅನ್ನು ಪ್ರಾರಂಭಿಸಿ ಹಿಂದೂ ಸನಾತನ ಧರ್ಮದ ವಿಚಾರದಾರೆಗಳನ್ನು ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ವಿಪ್ರ ಬಂಧು ಬಳಗದ ಫೇಸ್ ಬುಕ್ ಪೇಜ್ ಗಳ ವಿವರ ಈ ಕೆಳಕಂಡಂತಿದೆ. Bhagavadgeete https://www.facebook.com/bhagavadgeete Vivekachudamani https://www.facebook.com/Vivekachudamani Ahambrahmasmi https://www.facebook.com/ahambrahmasmishankara Krishnendra https://www.facebook.com/krishnendradeepu Srimadhwa Vijaya https://www.facebook.com/srimadhwavijaya Hari Sarvothama Vayu Jeevothama https://www.facebook.com/harisarvothamavayujeevothama Divyaprabandam Pasurams https://www.facebook.com/divyaprabandam