ಸದಸ್ಯ:SharanuKW/ನನ್ನ ಪ್ರಯೋಗಪುಟ

ಬಾದಾಮಿ ಚಾಲುಕ್ಯರ ನಾಡು, ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಅದರ ಹೆಸರು ವಾತಾಪಿ ಅಗಿತು.

ಸಮೀಪದ ಸ್ಥಳಗಳು ಬದಲಾಯಿಸಿ

  1. ಪಟ್ಟದಕಲ್ಲು
  2. ಶಿವಯೋಗಮಂದಿರ
  3. ಐಹೊಳೆ
  4. ಮಹಾಕೂಟ
  5. ಕೂಡಲ ಸಂಗಮ
ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ[೧] ೪೮೩ ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ.

ಪ್ರಮುಖ ಬೆಳೆಗಳು ಬದಲಾಯಿಸಿ

  1. ಜೋಳ
  2. ಸಜ್ಜೆ
  3. ಸೇಂಗಾ
  4. ಸೂರ್ಯಪಾನ
  5. ಉಳ್ಳಾಗಡ್ಡಿ(ಈರುಳ್ಳೆ)

ಉಲ್ಲೇಖಗಳು ಬದಲಾಯಿಸಿ