ರಾಜ್ಗುರು ಹೊಸಕೋಟೆ
ರಾಜ್ಗುರು ಕನ್ನಡ ರಂಗಭೂಮಿಯ ಯುವ ಕಲಾವಿದ, ನಟ, ಗಾಯಕ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ಇವರು ಸಾತ್ವಿಕ ರಂಗಪಯಣ ತಂಡದಿಂದ ಪ್ರತಿ ವರ್ಷದ ಪರಮಗುರಿಯೆಂಬ ಧ್ಯೇಯವಾಕ್ಯದೊಂದಿಗೆ ಪ್ರಸ್ತುತಪಡಿಸುವ 5 ದಿನಗಳ ಶಂಕರ್ ನಾಗ್ ನಾಟಕೋತ್ಸವ[೧]ದಿಂದ ಹೆಚ್ಚು ಪರಿಚಿತರು. ಇತ್ತೀಚಿಗೆ ಇವರು ಕೇಂದ್ರ ಲಲಿತಕಲಾ ಅಕಾಡೆಮಿಯ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪಡೆದಿದ್ದಾರೆ[೨]. ಇವರ ತಂದೆ ಹೆಸರಾಂತ ಜನಪದ ಗಾಯಕರು ಕಲಾವಿದರು ಆದ ಗುರುರಾಜ್ ಹೊಸಕೋಟೆಯವರ ಮಗ.
ರಂಗಭೂಮಿ ಬದಲಾಯಿಸಿ
ರಾಜ್ ಗುರು ಹೊಸಕೋಟೆ | |
---|---|
Nationality | ಭಾರತೀಯ |
Occupation(s) | ಗಾಯಕ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ |
Years active | 20 |
Organisation | ರಂಗಪಯಣ |
Spouse | ನಯನ ಸೂಡ |
Parent |
|
Awards | ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ |
ತಂಡ ಬದಲಾಯಿಸಿ
ಸಾತ್ವಿಕ ರಂಗಪಯಣ
ನಿರ್ದೇಶನದ ನಾಟಕಗಳು ಬದಲಾಯಿಸಿ
ನವರಾತ್ರಿಯ ಕೊನೆಯ ದಿನಗಳು
ಸಿನೆಮಾ ಬದಲಾಯಿಸಿ
- ↑ ಕಡಕೋಳ, ಮಂಜುಶ್ರೀ ಎಂ (20 ಮೇ 2018). "ಶಂಕರ್ ನ ನೆನಪಿನಲ್ಲಿ ನಾಟಕೋತ್ಸವ". ಪ್ರಜಾವಾಣಿ.
- ↑ ರಾಮ್, ಅವಿನಾಶ್ ಜಿ (21 Dec 2022). "ಕಲಾವಿದರಿಗೆ ಸಿಗುವ ಗೌರವ ಬರಹಗಾರರಿಗೂ ಸಿಗಲಿ...'- ಗಾಯಕ, ನಟ ರಾಜಗುರು ಹೊಸಕೋಟೆ". Vijaya Karnataka Web.