ಮೊಗಳ್ಳಿ ಗಣೇಶ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ವಿಮರ್ಶಕ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು.

ಜನನ ಬದಲಾಯಿಸಿ

ಬೆಂಗಳೂರು ಸಮೀಪದ ಸಂತೆ ಮೊಗಳ್ಳಿ ಅವರ ಹುಟ್ಟೂರು.

ಕೃತಿಗಳು ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  • ಸೂರ್ಯನನ್ನು ಬಚ್ಚಿಡಬಹುದೆ?

ಕಥಾಸಂಕಲನ ಬದಲಾಯಿಸಿ

  • ಬುಗುರಿ
  • ಭೂಮಿ
  • ದೇವರ ದಾರಿ

ಕಾದಂಬರಿ ಬದಲಾಯಿಸಿ

  • ತೊಟ್ಟಿಲು

ಪ್ರಬಂಧ ಸಂಕಲನ ಬದಲಾಯಿಸಿ

  • ಕಥನ

ಸಾಂಸ್ಕೃತಿಕ ವಿಮರ್ಶೆ ಬದಲಾಯಿಸಿ

  • ಸೊಲ್ಲು

ಉಲ್ಲೇಖಗಳು ಬದಲಾಯಿಸಿ

  • .