ಈ ಚಿತ್ರವನ್ನು ಹೆಚ್.ಎಲ್.ಎನ್. ಸಿಂಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಗುಬ್ಬಿ ವೀರಣ್ಣ..ಈ ಚಿತ್ರದಲ್ಲಿ ಬರುವ ಪಾತ್ರಗಳು ಹೊನ್ನಪ್ಪ ಭಾಗವತರ್, ಪಂಡರೀಬಾಯಿ, ಗುಬ್ಬಿ ವೀರಣ್ಣ, ವೈ.ಎಸ್.ಬಾಲಯ್ಯ, ಬಿ.ಜಯಮ್ಮ, ಕೆ.ಕುಮಾರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಸುದರ್ಶನಂ.ಈ ಚಿತ್ರದ ಛಾಯಾಗ್ರಹಕರು ಜಿ.ಕೆ.ಮೆಹ್ತಾ. ಈ ಚಿತ್ರವು ೧೯೫೩ ರಲ್ಲಿ ಬಿಡುಗಡೆಯಾಯಿತು

ಗುಣಸಾಗರಿ
ಗುಣಸಾಗರಿ
ನಿರ್ದೇಶನಹೆಚ್.ಎಲ್.ಎನ್. ಸಿಂಹ
ನಿರ್ಮಾಪಕಗುಬ್ಬಿ ವೀರಣ್ಣ
ಪಾತ್ರವರ್ಗಹೊನ್ನಪ್ಪ ಭಾಗವತರ್ ಪಂಡರೀಬಾಯಿ ಗುಬ್ಬಿ ವೀರಣ್ಣ, ವೈ.ಎಸ್.ಬಾಲಯ್ಯ, ಬಿ.ಜಯಮ್ಮ, ಕೆ.ಕುಮಾರಿ
ಸಂಗೀತಆರ್.ಸುದರ್ಶನಂ
ಛಾಯಾಗ್ರಹಣಜಿ.ಕೆ.ಮೆಹ್ತಾ
ಬಿಡುಗಡೆಯಾಗಿದ್ದು೧೯೫೩
ಚಿತ್ರ ನಿರ್ಮಾಣ ಸಂಸ್ಥೆಗುಬ್ಬಿ ಕರ್ನಾಟಕ ಪ್ರೊಡಕ್ಷನ್ಸ್



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.