ಕ್ಷೀರ ಸಾಗರ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಕ್ಷೀರಸಾಗರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಿರ್ದೇಶಕರು ಸಿನ್ಗೀಕಮ್ ಶ್ರೀನಿವಾಸ ರಾವ್.
ಕ್ಷೀರ ಸಾಗರ (ಚಲನಚಿತ್ರ) | |
---|---|
ಕ್ಷೀರಸಾಗರ | |
ನಿರ್ದೇಶನ | ಸಿಂಗೀತಂ ಶ್ರೀನಿವಾಸರಾವ್ |
ನಿರ್ಮಾಪಕ | ಬಾಬು ಗಣೇಶ್ |
ಪಾತ್ರವರ್ಗ | ಕುಮಾರ್ ಬಂಗಾರಪ್ಪ ಅಮಲ ಶ್ರುತಿ, ಲೋಕೇಶ್, ವೈಶಾಲಿ ಕಾಸರವಳ್ಳಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಕೆ.ದೇವಿಪ್ರಸಾದ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಬಾಲ ವಿಘ್ನೇಶ ಕ್ರಿಯೇಷನ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ |
ನಟದ ತಂಡ ಬದಲಾಯಿಸಿ
ಕುಮಾರ್ ಬಂಗಾರಪ್ಪ, ಅಮಲ, ಶೃತಿ, ಸಿಆರ್ ಸಿಂಹ, ಲೋಕೇಶ್, ಶಿವರಾಮ, ಅಶೋಕ್ ರಾವ್, ಸದಾಶಿವ ಬ್ರಹ್ಮಾವರ, ಲೋಹಿತಾಶ್ವಾ, ಮನ್ದೀಪ್ ರಾಯ್, ಬಿ.ಕೆ. ಶಂಕರ್, ಶಂಕರ್ ಭಟ್, ಕೃಷ್ಣೇಗೌಡ, ಶ್ರೀಶೈಲನ್, ಶನಿ ಮಹಾದೆವು, ಉಮೇಶ್, ರಷೀದ್, LN ಸಿಂಹ, ಮೈಕೋ ಸೀತಾರಾಮ, ಅಂಜಲಿ , ವೈಶಾಲಿ ಕಾಸರವಳ್ಳಿ, ನವನೀತಾ, ಜೆ ಅನುರಾಧ ಮಹಿಮಾ, ಸೊಹಿನಿ, ಪಿ ನಂದಾ, ಭಾನುಮತಿ, ಆಶಾ.