ಜನಪ್ರಿಯ ವೈಜ್ಞಾನಿಕ ಲೇಖಕರಾದ ಕೈವಾರ ಗೋಪಿನಾಥ್ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ ೧೯೪೩ ಜನವರಿ ೨೩ರಂದು ಜನಿಸಿ ಅಕ್ಟೋಬರ್ ೧೯, ೨೦೧೨ರಂದು ನಿಧನರಾದರು.

ಪ್ರಶಸ್ತಿಗಳು ಬದಲಾಯಿಸಿ

  • ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ, ವಿಷನ್‌ ಗ್ರೂಪ್‌ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಯವರಿಂದ ೨೦೧೧-೧೨ ರ ಸಾಲಿನ ವಿಜ್ಞಾನ ಸಂವಹನಕಾರ ಪ್ರಶಸ್ತಿ (ಸೈನ್ಸ್‌ ಕಮ್ಯೂನಿಕೇಟರ್ ಅವಾರ್ಡ್) ಪಡೆದಿದ್ದಾರೆ.

ಬಾಹ್ಯ ಕೊಂಡಿಗಳು ಬದಲಾಯಿಸಿ