ಉಪ್ಪು ಹುಳಿ ಖಾರ

ಕನ್ನಡದ ಒಂದು ಚಲನಚಿತ್ರ

ಉಪ್ಪು ಹುಳಿ ಖಾರ, ೨೦೧೭ರ ಭಾರತದ ಕನ್ನಡ ಭಾಷೆಯ ಚಿತ್ರ. ಇಮ್ರಾನ್ ಸರ್ಧಾರಿಯಾ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಎಂ. ರಮೇಶ್ ತೇಜಸ್ವಿನಿ ಎಂಟರ್ಪ್ರೈಸಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.[೧] ಶಶಿ ದೇವರಾಜ್, ಮಾಲಾಶ್ರೀ, ಶರತ್, ಅನುಶ್ರೀ, ಧನಂಜಯ್ ಬಿ, ಜಯಶ್ರೀ ಮತ್ತು ಶಮಂತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.[೨]

ಉಪ್ಪು ಹುಳಿ ಖಾರ
Theatrical Poster
ನಿರ್ದೇಶನಇಮ್ರಾನ್ ಸರ್ಧಾರಿಯಾ
ನಿರ್ಮಾಪಕಎಂ.ರಮೇಶ್
ಲೇಖಕ
ಚಿತ್ರಕಥೆಇಮ್ರಾನ್ ಸರ್ಧಾರಿಯಾ
ಪಾತ್ರವರ್ಗಶಶಿ ದೇವರಾಜ್
ಮಾಲಾಶ್ರೀ
ಶರತ್
ಅನುಶ್ರೀ
ಧನಂಜಯ್br/>ಜಯಶ್ರೀ
ಶಮಂತ್ ಶೆಟ್ಟಿ
ಸಂಗೀತಜುಡಾ ಸ್ಯಾಂಡಿ
ಪ್ರಜ್ವಲ್ ಪೈ
ಕಿಶೋರ್
ಛಾಯಾಗ್ರಹಣನಿರಂಜನ್ ಬಾಬು
ಸಂಕಲನದೀಪು. ಎಸ್. ಕುಮಾರ್
ಸ್ಟುಡಿಯೋTejeshwini Enterprises
Imran Sardhariya Films
ಬಿಡುಗಡೆಯಾಗಿದ್ದು
  • ನವೆಂಬರ್ 24, 2017 (2017-11-24)
ದೇಶಭಾರತ
ಭಾಷೆಕನ್ನಡ
ಬಂಡವಾಳ4.2 Crores

ಪಾತ್ರವರ್ಗ ಬದಲಾಯಿಸಿ

  • ಶಶಿ ದೇವರಾಜ್
  • ಮಲಾಶ್ರಿ
  • ಶರತ್
  • ಅನುಶ್ರೀ
  • ಧನಂಜಯ್ ಬಿ
  • ಜಯಶ್ರೀ
  • ಬುಕ್ಕಿ ಪಾತ್ರದಲ್ಲಿ ಶಮಂತ ಶೆಟ್ಟಿ

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2018-02-01. Retrieved 2019-01-18.
  2. "ಆರ್ಕೈವ್ ನಕಲು". Archived from the original on 2016-08-01. Retrieved 2019-01-18.